Monday, 11 September 2017

ದೇವಾಡಿಗ ಭವನ ನೆರೂಲ್ ನಲ್ಲಿ ಅಸಲ್ಫ ಪ್ರದೇಶಿಕ ಸಮಿತಿ ದೇವಾಡಿಗ ಸಂಘ ಮುOಬೈ ವತಿಯಿಂದ ಸOಬ್ರಮದ ಭಜನಾ ಕಾರ್ಯಕ್ರಮ.

ಪ್ರತಿ ತಿಂಗಳ ಎರಡನೆ ಶನಿವಾರ ನೆರೂಲ್ ದೇವಾಡಿಗ ಭವನದ ಭಜನಾ ಮಂದಿರದಲ್ಲಿ  ನಡೆಯುವ ಭಜನಾ ಕಾರ್ಯಕ್ರಮವನ್ನು ಈ ಸಲ   ಅಸಲ್ಫ ಸಾಕಿನಾಕಾ ವಲಯದ ಪ್ರದೇಶಿಕ ಸಮನ್ವಯ ಸಮಿತಿಯು ಭಜನಾ ಪ್ರಾಯೋಜಕತ್ವವನ್ನು ವಹಿಸಿತ್ತು. ಸಾಯಂಕಾಲ 5.30 ಕ್ಕೆ ಪ್ರಾರOಬವಾದ ಭಜನೆಯು 9ಗಂಟೆಯ ವೆರೆಗೆ ನಡೆಯಿತು.ಸಾಕಿನಾಕಾದ ಮಹಿಳಾ ವಿಭಾಗದವರ ಭಜನೆ  ಹಾಗು ಶ್ರೀ ಸುರೇಶ್ ದೇವಾಡಿಗ,ರಾಘವ ದೇವಾಡಿಗ, ಶಂಕರ ಮೊಯಿಲಿ,ಗಣೇಶ್ ಶೇರಿಗಾರ್,ಕದಮ್ ಮತ್ತು ದಯಾನಂದ್ ದೇವಾಡಿಗ,ರಂಜಿನಿ ಮೊಯಿಲಿ,ಆಶಾ ದೇವಾಡಿಗ,ಶೋಭಾ ದೇವಾಡಿಗರ ಭಜನೆಗಳು ನೆರೆದಿದ್ದ ದೇವಾಡಿಗರನ್ನು ಮಂತ್ರ ಮುಗ್ದಗೊಳಿಸಿತು.ಅಸಲ್ಫ ವಲಯದ ಕಾರ್ಯಾಧ್ಯಕ್ಷ ಶ್ರೀ ಅಶೋಕ್ ದೇವಾಡಿಗ,ಶಂಕರ ಮೊಯಿಲಿ,ಉಪ ಕಾರ್ಯಾಧ್ಯಕ್ಷ ಶ್ರೀ ಯೋಗೀಶ್ ದೇವಾಡಿಗ ,ಕಾರ್ಯಾಧ್ಯಕ್ಷೆ ಶ್ರೀಮತಿ ಗೀತ ಬಿ.ದೇವಾಡಿಗ,ಶ್ರೀಮತಿ ಲಲಿತ ಎಸ್ ದೇವಾಡಿಗ,ಶ್ರೀಮತಿ ಭವಾನಿ ಸಿ.ಮೊಯಿಲಿ,ಶ್ರೀಮತಿ ಶೀಲವತಿ ಎನ್ ದೇವಾಡಿಗ, ಶ್ರೀಮತಿ ಸುಜಾತ ಹರೀಶ್ ದೇವಾಡಿಗ ಅಲ್ಲದೆ ನವಿ ಮುOಬೈ ವಲಯ ಕಾರ್ಯಾಧ್ಯಕ್ಷ ಶ್ರೀ ಆನಂದ ಶೇರಿಗಾರ್,ಸುರೇಶ್ ದೇವಾಡಿಗ ಬಾರ್ಕೂರು,ಹರಿಶ್ಚಂದ್ರ ದೇವಾಡಿಗ,ಪಿವಿಎಸ್ ಮೊಯಿಲಿ,ಚಂದ್ರ ಶೇಕರ್ ದೇವಾಡಿಗ,ಶಂಕರ ದೇವಾಡಿಗ ಐರೋಲೀ, ಶ್ರೀ ಭೋಜ ದೇವಾಡಿಗ , ಶ್ರೀಮತಿ ಧನವಂತಿ ದೇವಾಡಿಗ ಮತ್ತು ಶಾOತಾ ದೇವಾಡಿಗರು ಭಜನಾ ಕಾರ್ಯಕ್ರಮದಲ್ಲಿ ಪಾಲ್ಗೋಂಡಿದ್ದರು.ಸಂಘದ ಮಾಜಿ ಅಧ್ಯಕ್ಷ ಶ್ರೀ ಎಸ್ ಪಿ ಕರ್ಮರನ್ ಪೂಜಾ ವಿಧಿಯನ್ನು ಪೂರೈಸಿದರು.




No comments:

Post a Comment

ದೇವಾಡಿಗ ಸಂಘ ಮುoಬೈಯ ರಾಮ ನವಮಿ ಆಚರಣೆ ಮತ್ತು ಏಕಾಹಾ ಭಜನೆ..

ನವೀ ಮುoಬೈ: ಮಾರ್ಚ್ 25 ರವಿವಾರ ರಾಮ ನವಮಿಯ ವಿಶೇಷ ಸಂಧರ್ಭದಲ್ಲಿ ದೇವಾಡಿಗ ಸಂಘ ಮುoಬೈ ನೇರುಲ್ ನ ದೇವಾಡಿಗ ಭವನದಲ್ಲಿ ರಾಮ ನವಮಿ ಆಚರಿಸಲಿದ್ದು  ಅದರ ಅಂಗವಾಗಿ ಬೆಳಿಗ್...