Wednesday, 16 August 2017

ದೇವಾಡಿಗ ಭವನ ನೆರೂಲ್ ನಲ್ಲಿ ದ್ವಿತೀಯ ಶನಿವಾರದ ಭಜನೋತ್ಸವ ಮತ್ತು ದೇವಾಡಿಗ ಸಂಘ  ಮುOಬೈ ಯ  ನವಿ ಮುOಬೈ ಪ್ರಾದೇಶಿಕ ಸಮಿತಿ ಮಹಿಳಾ ವಿಭಾಗದ ವತಿಯಿOದ  ಆಟಿಡೊOಜಿ ದಿನ ( ಆಷಾಡದ  ಒಂದು ದಿನ) ಆಚರಣೆ.

ದೇವಾಡಿಗ ಭವನ ನೇರೂಲ ನಲ್ಲಿ ತಿOಗಳ ದ್ವಿತೀಯ ಮತ್ತು  ಶ್ರಾವಣ ಮೂರನೆಯ ಶನಿವಾರದ ಅಂಗವಾಗಿ ಭಜನಾ ಕಾರ್ಯಕ್ರಮ ಆಗೋಸ್ಟ್ 12 ರOದು  ಅಮಿತೋತ್ಸವದಲ್ಲಿ ಜರುಗಿತು.ಪೂಜೆಯ ಪ್ರಾಯೋಜಕತ್ವವನ್ನು ಸಂಘದ ವೈದ್ಯಕೀಯ ಮತ್ತು ಸಾಂಸ್ಕ್ರತಿಕ ವಿಭಾಗದ ಕಾರ್ಯಾಧ್ಯಕ್ಷ ಶ್ರೀ ಜನಾರ್ದನ್ ದೇವಾಡಿಗ ಉಪ್ಪುಂದ ಮತ್ತು ಅವರ ಧರ್ಮಪತ್ನಿ ಅOಬಿಕ ದೇವಾಡಿಗರು( ನವಿ ಮುOಬೈ ಮಹಿಳಾ ಕಾರ್ಯಾಧ್ಯಕ್ಷೆ ) ವಹಿಸಿದ್ದರು. ಸುಮಾರು 100 ಕ್ಕೂ ಹೆಚ್ಚು ಸಂಖ್ಯೆಯಲ್ಲಿ ಸೇರಿದ್ದ ದೇವಾಡಿಗ ಭಂದುಗಳು ಶ್ರೀ ಸುರೇಶ್ ದೇವಾಡಿಗ ನೇರುಲ ,ಶ್ರೀ ವಿಟ್ಟಲ ದೇವಾಡಿಗ ಐರೋಲೀ, ಶಂಕರ ದೇವಾಡಿಗ ಐರೋಲೀ ,ಶ್ರೀ ಶಂಕರ ಮೊಯಿಲಿ ಸಾಕಿನಾಕಾ, ಶ್ರೀ ರಂಜಿನಿ ಮೊಯಿಲಿ,ಶ್ರೀ ಮಾಲತಿ ಮೊಯಿಲಿ, ಶ್ರೀ ಚಂದ್ರಶೇಕರ್ ದೇವಾಡಿಗ ಸನ್ಪಾಡ, ಶ್ರೀ ದಯಾನಂದ್ ದೇವಾಡಿಗ ನೇರುಲ , ಭಾಂಡುಪ್ ನ ರಾಘವ ದೇವಾಡಿಗ ಸಹೋದರರು ಮತ್ತು ಚೆOಬೂರ್ ನ ಶ್ರೀ ಗೋವಿಂದ ದೇವಾಡಿಗ,ಮಹೇಶ ದೇವಾಡಿಗ ಇವ್ರುಗಳ ಭಜನಾಮ್ರತದ ಸವಿಗೈದರು.
ಶ್ರೀ ಎಸ್ ಪಿ ಕರ್ಮರನ್ ಪೂಜಾ ವಿಧಿ ಪೂರೈಸಿದರೆ ಶ್ರೀ  ಪ್ರಭಾಕರ ದೇವಾಡಿಗ ಅಡ್ವಕೇಟ್ ಭಜನಾ ಕಾರ್ಯಕ್ರಮ ಸಂಯೋಜಿದರು.
ನಂತರದ ಆಷಾಡದ ಒಂದು ದಿನದ ಕಾರ್ಯಕ್ರಮದಲ್ಲಿ ದೀಪ ಪ್ರಜ್ವಲನೆಗಾಗಿ ಸಂಘದ ಅಧ್ಯಕ್ಷ ಶ್ರೀ ರವಿ   ಎಸ್ ದೇವಾಡಿಗರ ಜೊತೆ ಹಿರಿಯ ದೇವಾಡಿಗ ಮಹಿಳೆಯವರನ್ನು ವೇದಿಕೆಗೆ ಆಹ್ವಾನಿಸಿದ್ದು ಬಹಳ ವಿಶೇಷವೆನಿಸಿತು. ಹಿರಿಯ ದೇವಾಡಿಗ ಮಹಿಳೆಯರಾದ  ಶ್ರೀಮತಿ ನಿರ್ಮಲ ಎಸ್ ದೇವಾಡಿಗ ಖಾರ್ ಗರ್,ಶ್ರೀಮತಿ ಸುಮನ್ ಎನ್ ಖಾರ್ ಗರ್, ಶ್ರೀಮತಿ ಶೋಭದೇವಾಡಿಗ ನೇರುಲ್, ಶ್ರೀಮತಿ ಸುಂದರಿ ಮೊಯ್ಲಿ,ಶ್ರೀಮತಿ ಕಮಲ ದೇವಾಡಿಗ ನೇರುಲ್, ಶ್ರೀಮತಿ   ಸುನಂದ ಕರ್ಮರನ್,ಮತ್ತು ಶ್ರೀಮತಿ ಸ್ವಪ್ನ ಮೊಯ್ಲಿ, ಶ್ರೀಮತಿ ಪೂರ್ಣಿಮಾ ದೇವಾಡಿಗ , ಶ್ರೀಮತಿ ಅOಬಿಕಾ ದೇವಾಡಿಗ,ಶ್ರೀಮತಿ  ಪ್ರಭಾ ದೇವಾಡಿಗ  ,ಶ್ರೀಮತಿ ಕಲಾ ಜಿ ಶೇರಿಗಾರ್, ಶ್ರೀಮತಿ ಸವಿತ  ದೇವಾಡಿಗ, ಶ್ರೀಮತಿ ಶಾOತಾ ದೇವಾಡಿಗ ,ಗೀತಾ ದೇವಾಡಿಗ ನೇರುಲ್ ಇವರುಗಳ ಜೊತೆ ಸಂಘದ ಅಧ್ಯಕ್ಷ ಶ್ರೀ ರವಿ ದೇವಾಡಿಗರು ದೀಪ ಪ್ರಜ್ವಲನೇ ಮಾಡಿದರು.ಅದರಲ್ಲೂ  ಪ್ರಾರ್ಥನೆಗಾಗಿ ಶ್ರೀ ಗೋವಿಂದ ದೇವಾಡಿಗರ ಯಕ್ಷಗಾನ ಶೈಲಿಯ ಹೊಸ ಪ್ರಾಯೋಗ ನೆರೆದಿದ್ದ ಸಭಿಕರ ಮನಸೆಳೆಯಿತು. ಆಷಾಡದ ಮಾಸದ ಹಿOದಿನ ನಮ್ಮ ಪೂರ್ವಜರುಗಳ ಆಹಾರ ಪದ್ದತಿ,ಜೀವನ ಶೈಲಿಯ ಬಗ್ಗೆ  ಶ್ರೀಮತಿ ಅOಬಿಕಾ ಜೆ ದೇವಾಡಿಗ,ಶ್ರೀಮತಿ ಸುನOದ ಕರ್ಮರನ್,ಶ್ರೀಮತಿ ಮಾಲತಿ ಮೊಯಿಲಿ,ಶ್ರೀಮತಿ ಪ್ರಭಾವತೀ ದೇವಾಡಿಗ,ಶ್ರೀಮತಿ ರಂಜಿನಿ ಮೊಯಿಲಿ, ಮತ್ತು ಶ್ರೀ ಪ್ರಭಾಕರ ದೇವಾಡಿಗ ಉಪಕಾರ್ಯಾಧ್ಯಕ್ಷ ನವಿಮುOಬೈ Lcc ಇವರುಗಳು ಮಾಹಿತಿ ನೀಡಿದರು.ನವಿಮುOಬೈ ಪ್ರಾದೇಶಿಕ ಸೆಮಿತಿಯ ಕಾರ್ಯಾಧ್ಯಕ್ಷ ಶ್ರೀ ಆನಂದ್ ಶೇರಿಗಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಖಾಲಪುರ ರಾಸಾಯನಿ ಉದ್ಯಮಿ ಶ್ರೀ ಪದ್ಮನಾಭ ಮೊಯಿಲಿಯವರು ಮಾತನಾಡುತ್ತಾ ಸ್ಥಳೀಯ ಸಮಿತಿಯ ಮಹಿಳ ವಿಭಾಗದವರು ಆಯೋಜಿಸಿದ್ದ ಈ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.ಸಂಘದ ಅಧ್ಯಕ್ಷ ಶ್ರೀ ರವಿ ದೇವಾಡಿಗರು  ತಮ್ಮ ಮಕ್ಕಳಿಗೆ ನಮ್ಮ ಕನ್ನಡ ತುಳು ಸಂಸ್ಕ್ರತಿಯ ಬಗ್ಗೆ ಅರಿವು ಮೂಡಿಸಬೇಕೆOದರು,ಅಲ್ಲದೆ ಸುಮಾರು ಮೂವತ್ತಕ್ಕೂ ಹೆಚ್ಚು  ವ್ಯಂಜನಗಳನ್ನು ಮನೆಯಲ್ಲಿಯೇ ತಯಾರಿಸಿ ತಂದ ಮಹಿಳೆಯರ ತತ್ಪರತೆ ಹಾಗೂ ಶ್ರಮವನ್ನು ಪ್ರಶಂಶಿಸಿದರು. ಒಟ್ಟಾರೆಯಾಗಿ ಈ ಕಾರ್ಯಕ್ರಮವು ಸ್ನೇಹ ಸೌಹಾರ್ದತೆ ವ್ರದ್ದೀಸುವ ವೇದಿಕೆಯಾಗಿದ್ದುದು ಆಗಮಿಸಿದ್ದ ಎಲ್ಲರ ಮುಖಾರವಿಂದಗಳಿOದ ತಿಳಿದು ಬರುತಿತ್ತು. ಸOಪೂರ್ಣ ಕಾರ್ಯಕ್ರಮವನ್ನು ಶ್ರೀಮತಿ ಲತಾ ಆನಂದ್ ಶೇರಿಗಾರ್ ಮತ್ತು ಶ್ರೀಮತಿ ಅಶ್ವಿನಿ ಕರಣ್ ದೇವಾಡಿಗರು ನಡೆಸಿಕೊಟ್ಟರು.

ನೆರೂಲ್ ದೇವಾಡಿಗ ಭವನದಲ್ಲಿ ದೇವಾಡಿಗ ಭಕ್ತಿ ಸಂಗಮ ಕಾರ್ಯಕ್ರಮ 

ಶ್ರೀ   ಸುರೇಶ್ ದೇವಾಡಿಗ ನೆರೂಲ್ ಇವರ ಸಾರಥ್ಯದಲ್ಲಿ    ದೇವಾಡಿಗ  ಭಕ್ತಿ ಸOಗಮ  ಕಾರ್ಯಕ್ರಮವನ್ನು ಸ್ವಾತಂತ್ರ್ಯ ದಿನಾಚರಣೆಯ ದಿನ ಆಗೋಸ್ಟ್ 15 ರಂದು ಮದ್ಯಾಹ್ನ ದೇವಾಡಿಗ ಸಂಘದ ಅಧ್ಯಕ್ಷರಾದ ಶ್ರೀ ರವಿ ಸುಬ್ಬಯ್ಯ ದೇವಾಡಿಗರು ಸಂಗೀತ ಸಾಧನವಾದ ಹಾರ್ಮೋನಿಯಂ ನ್ನು ಪೂಜಿಸುವುದರ ಮೂಲಕ ವಿದ್ಯುಕ್ತವಾಗಿ ಉದ್ಘಾಟಿಸಿದರು.ಇದರ ಜೊತೆಗೆ ಸಂಘದ ನಿಕಟಪೂರ್ವ ಅಧ್ಯಕ್ಷರಾದ ಶ್ರೀ ವಾಸು ದೇವಾಡಿಗರು, ಮಾಜಿ ಅಧ್ಯಕ್ಷರುಗಳಾದ ಶ್ರೀ ಎಚ್ ಮೋಹನ ದಾಸ್ , ಶ್ರೀ ಎಸ್ ಪಿ ಕರ್ಮರನ್ ಮತ್ತು ನವಿ ಮುOಬೈ ಪ್ರಾದೇಶಿಕ ಸಮಿತಿಯ ನಿಕಟಪೂರ್ವ ಕಾರ್ಯಾಧ್ಯಕ್ಷರಾದ ಶ್ರೀ ಪಿ ವಿ ಎಸ್ ಮೊಯಿಲಿಯವರು ಭಕ್ತಿ ಸಂಗಮದ ಗಾಯಕರುಗಳನ್ನು ಮುOದಿನ ದಿನಗಳಲ್ಲಿ ಯಶಸ್ವಿಯಾಗಿ ಭಕ್ತಿಗೀತೆ ಕಾರ್ಯಕ್ರಮವನ್ನು ಮುOಬೈಯಾಧ್ಯಂತ ನೀಡುವಂತಾಗಲಿ ಎOದು ಹಾರೈಸಿದರು.ಶ್ರೀ ಸುರೇಶ್ ದೇವಾಡಿಗ ಮತ್ತು ಬಳಗದ ಸದಸ್ಯರುಗಳಾದ ಶ್ರೀ ಶಂಕರ ಮೊಯಿಲಿ ಸಾಕಿನಾಕಾ, ಶ್ರೀಮತಿ ಜಯಲಕ್ಶ್ಮಿ ಆರ್ ದೇವಾಡಿಗ ಅಸಲ್ಫ,ಶ್ರೀ ರಾಘವ ದೇವಾಡಿಗ ಭಾಂಡುಪ್, ಶ್ರೀಮತಿ ರಂಜಿನಿ ಮೊಯಿಲಿ ಪರೇಲ್,ಶ್ರೀ ಗಣೇಶ್  ಶೇರಿಗಾರ್ ವಾಶಿ ಇವರುಗಳು ನೆರೆದಿದ್ದ ಸುಮಾರು 600ಕ್ಕೂ ಹೆಚ್ಚು ದೇವಾಡಿಗ ಭಾಂಧವರನ್ನು ಭಕ್ತಿ ಕಡಲಲ್ಲಿ ತೇಲಿಸಿದರು.ಅಲ್ಲದೆ ಕೆಲವು ಭಕ್ತಾಭೀಮಾನಿಗಳು ಈ ಭಕ್ತಿ ಸಂಗಮದ ಹೆಸರನ್ನು " ಶ್ರೀ ಏಕನಾಥೇಶ್ವರಿ ಭಕ್ತಿ ಸಂಗೀತ ಬಳಗ ಎOದು ಹೆಸರಿಸಬೇಕೆOದು ಸಲಹೆ ನೀಡಿದರು.

Thursday, 10 August 2017

Devadiga Sangha Mumbai's 92nd Annual Generalbody Meeting & scholarship distribution.

Devadiga Sangha Mumbai's 92nd Annual Generalbody Meeting & scholarship distribution on 15th August 2017
Venue : Devadiga Bhavana
Sector 12, Near Gavdevi Mandir
Nerul West
Navi Mumbai

---------------------------------
   Program as fallows,

9 AM : Flag hoisting by Sangha's President Mr Ravi S Devadiga

10.30 AM: AGM starts

1PM: Lunch Break

1.30PM: Devadiga Bakthi Sangama by Shri Suresh Devadiga & Balaga

2PM: Scholarship Distribution Starts

6PM : Bhahmari Yaksha kala Trust Academy's Program.

All Devadigas r requested to attend the  Program.

Tuesday, 8 August 2017

" Devadiga Bhakti Sangama"

You are invited to attend Our  " Devadiga Bhakti Sangama" by Devadigas Anup jalota Shree Suresh Devadiga Nerul & Associates on the occasion of 15th August celebration afternoon 1.30 pm at Devadiga Bhavan Nerul. shri Suresh Devadiga supported by Shri Shankar Moily Sakinaka, Smt Ranjini Moily Parel , Shri Raghava devadiga Bhandup,Shri Ganesh sherigar Vashi and Shri Dayanand devadiga Nerul.
Dont miss this program.

  ಭಂಧುಗಳೆ  ಇದೇ ಬರುವ ಅಗೋಸ್ಟ್ 15 ರOದು ಮಧ್ಯಾಹ್ನ 1.30 ಕ್ಕೆ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ  ದೇವಾಡಿಗರ ಅನೂಪ್ ಜಾಲೋಟ ಖ್ಯಾತಿಯ ಶ್ರೀ ಸುರೇಶ್ ದೇವಾಡಿಗ ನೆರೂಲ್ ಮತ್ತು ಬಳಗ ಇವರು  ತಮ್ಮ " ದೇವಾಡಿಗ ಭಕ್ತಿ ಸಂಗಮ " ಆಯ್ದ ಭಕ್ತಿ ಗೀತೆಗಳ ಚೊಚ್ಚಲ ಕಾರ್ಯಕ್ರಮದ ಮೂಲಕ ಭಕ್ತಿ ರಸದೌತಣ ನೀಡಲಿದ್ದಾರೆ. ಇವರ ಜೊತೆ ಕಂಚಿನ ಕಂಟದ ಶ್ರೀ ಶಂಕರ್ ಮೊಯಿಲಿ ಸಾಕಿನಾಕಾ, ಶ್ರೀ ರಂಜಿನಿ ಮೊಯಿಲಿ ಪರೇಲ್,ಶ್ರೀ ರಾಘವ ದೇವಾಡಿಗ ಭಾಂಡುಪ್ ,ಶ್ರೀ ದಯಾನಂದ್ ದೇವಾಡಿಗ ನೇರುಲ,ಶ್ರೀ ಗಣೇಶ್ ಶೇರಿಗಾರ್  ವಾಶಿ ಸಹಕರಿಸಲಿದ್ದಾರೇ. ಈ  ಚೊಚ್ಚಿಲ ಕಾರ್ಯಕ್ರಮಕ್ಕೆ  ದೇವಾಡಿಗ ಸಂಘದ ಅಧ್ಯಕ್ಷ ಶ್ರೀ ರವಿ ಎಸ್ ದೇವಾಡಿಗರು ಶುಭ ಚಾಲನೆ ನೀಡಲಿರುವರು.ತಾವೆಲ್ಲರು ಈ ಕಾರ್ಯಕ್ರಮಕ್ಕೆ ಭಾಗವಹಿಸಿ ಈ ಗಾಯಕನನ್ನು ಪ್ರೋತ್ಸಾಹಿಸಿ ಕಾರ್ಯಕ್ರಮವನ್ನು ಚಂದಗಾಣಿಸಿಕೊಡಬೇಕೇಂದು ವಿನOತಿಸಿಕೊಳ್ಳುತ್ತಿದ್ದೇವೆ.

Sunday, 6 August 2017

ದೇವಾಡಿಗ ಭವನ, ನೆರೂಲ್ ನಲ್ಲಿ ಶ್ರೀ ರಾಮ ಭಜನಾ ಕಾರ್ಯಕ್ರಮ

ದೇವಾಡಿಗ ಭವನ, ನೆರೂಲ್ ನಲ್ಲಿ ಶ್ರೀ ರಾಮ ಭಜನಾ ಮOಡಲಿ ದೇವಾಡಿಗ ಸಂಘ ಮುOಬೈ ಅವರಿOದ ಇಂದು ಶ್ರಾವಣ ಶನಿವಾರದ ಪ್ರಯುಕ್ತ  ಮತ್ತು ಶ್ರೀ ರಾಘವೇಂದ್ರ ಸ್ವಾಮಿಯವರ ಪುಣ್ಯತಿಥಿಯ ಅಂಗವಾಗಿ ಭಜನಾ ಕಾರ್ಯಕ್ರಮ ನಡೆಯಿತು. ಪೂಜೆಯ ಪ್ರಾಯೋಜಕತ್ವವನ್ನು ನೆರೂಲ್ ನ ದೇವಾಡಿಗ ಸಂಘದ ಖಜಾಂಚಿ ಶ್ರೀ ದಯಾನಂದ್ ದೇವಾಡಿಗ ಮತ್ತು ಅವರ ಧರ್ಮಪತ್ನಿ ಶ್ರೀಮತಿ ಪೂರ್ಣಿಮಾ ದೇವಾಡಿಗರು ವಹಿಸಿದ್ದರು. ದೇವಾಡಿಗರ ಅನೂಪ್ ಜಾಲೋಟ ಶ್ರೀ ಸುರೇಶ್ ದೇವಾಡಿಗ ನೇರುಲ್, ಶ್ರೀ ಶಂಕರ ಮೊಯಿಲಿ ಸಾಕಿನಾಕಾ,ಶ್ರೀ ಕದಮ್ ನೇರೂಲ್,ಶ್ರೀ ಯಶವಂತ್ ದೇವಾಡಿಗ ಸುರತ್ಕಲ್,ಶ್ರೀಮತಿ ರಂಜಿನಿ ಮೊಯಿಲಿ, ಶ್ರೀಮತಿ ಮಾಲತಿ ಮೊಯಿಲಿ ಶ್ರೀ ದಯಾನಂದ್ ದೇವಾಡಿಗ ನೇರುಲ್,ಶ್ರೀಮತಿ ಆಶಾ ದೇವಾಡಿಗ ಸನ್ಪಾಡ,ಶ್ರೀ ಚಂದ್ರಶೇಕರ ದೇವಾಡಿಗ ಮತ್ತು ಭಜನೆ ಬುವಾಜೀ ಶ್ರೀ ವಿಟ್ಟಲ ದೇವಾಡಿಗರು ಬOದಿದ್ದ ಭಕ್ತಾದಿಗಳನ್ನು ಭಕ್ತಿ ಸಾಗರದಲ್ಲಿ ತೇಲಿಸಿದರು.ಈ ಸಂಧರ್ಭದಲ್ಲಿ ಇತ್ತೀಚೆಗೆ ಮಲೇಶ್ಯದ ಮಾಸ್ಟರ್ ಅಥ್ಲೆಟಿಕ್ ಚಾOಪಿಯನ್ ಶಿಪ್ ನಲ್ಲಿ ಉದ್ದ ಜಿಗಿತ,ಎತ್ತರ ಜಿಗಿತ, ಮತ್ತು ಟ್ರಿಪಲ್ ಜಿಗಿತದಲ್ಲಿ ಚಿನ್ನ ಬೆಳ್ಳಿ ಪದಕ ವಿಜೇತೆ ಶ್ರೀಮತಿ ಜಯಂತಿ ಎಮ್ ದೇವಾಡಿಗರನ್ನು ಮತ್ತು ಸುರತ್ಕಲ್ ನ ಖ್ಯಾತ ಕ್ಲಾರೆನೆಟ್ ವಾದಕ ಮತ್ತು ಉತ್ತಮ ಭಜನೆ ಗಾಯಕ ಯಶವಂತ ದೇವಾಡಿಗ ಅವರನ್ನು ಸತ್ಕರಿಸಲಾಯಿತು.ಅಲ್ಲದೆ ಶ್ರೀ ಲೋಲಾಕ್ಶ ಅತ್ತಾವರ ಅವರು ದೇವಾಡಿಗ ಸಂಘದ  ವೈದ್ಯಕೀಯ ನಿಧಿಗೆ ರುಪೈ 25,000/- ದೇಣಿಗೆ ನೀಡಿದರು. ಪ್ರಧಾನ ಅರ್ಚಕರಾಗಿ ಶ್ರೀ ಎಸ್ ಪಿ ಕರ್ಮರನ್ ಪೂಜಾವಿಧಿ ಪೂರೈಸಿದರೆ, ಶ್ರೀ ಪ್ರಭಾಕರ ದೇವಾಡಿಗ ಅಡ್ವೋಕೇಟ್  ಸOಪೂರ್ಣ ಕಾರ್ಯಕ್ರಮ ಆಯೋಜಿಸಿದ್ದರು.

-- : ಶ್ರೀ ಗಣೇಶ್ ಶೇರಿಗಾರ್

Thursday, 3 August 2017

Shubh Shravan to all Devadigas

As we do every year, this year too we celebrate Shravan and prosperity to everyone by organising Bhajan during all the Shanivars.
Coming Saturday 5th August is the Shravan Shanivar and
Shree Rama Bhajana Mandali Devadiga Sangha Mumbai invites you all for the special Shravan Bhajan from 5.30 pm at our
Shree Rama Temple, Devadiga Bhavana Nerul.
Bhajan will be followed by Mahaprasadam

This Shravan bhajan will be sponsored by Mr Dayanand and Mrs Purnima Devadiga, Nerul as a part of their Anuual Shravan program.

All are requested to present and participate in the program and purify ones own Heart (Aatma) and awail the blessings.

ದೇವಾಡಿಗ ಸಂಘ ಮುoಬೈಯ ರಾಮ ನವಮಿ ಆಚರಣೆ ಮತ್ತು ಏಕಾಹಾ ಭಜನೆ..

ನವೀ ಮುoಬೈ: ಮಾರ್ಚ್ 25 ರವಿವಾರ ರಾಮ ನವಮಿಯ ವಿಶೇಷ ಸಂಧರ್ಭದಲ್ಲಿ ದೇವಾಡಿಗ ಸಂಘ ಮುoಬೈ ನೇರುಲ್ ನ ದೇವಾಡಿಗ ಭವನದಲ್ಲಿ ರಾಮ ನವಮಿ ಆಚರಿಸಲಿದ್ದು  ಅದರ ಅಂಗವಾಗಿ ಬೆಳಿಗ್...